ಜಯ ಜಯ ಈ ನಾಡಿಗೆ
ಕರುನಾಡ ತಾಯಿ ಭುವನೇಶ್ವರಿಗೆ..
ಕನ್ನಡ ನಾಡಿದು ಧಾನ್ಯದ ನೆಲ,
ಇಲ್ಲಿ ಜನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ,
ಕನ್ನಡಾಂಬೆಯ ಮಾಡಿಲ್ಲಲ್ಲಿರುವ ಈ ಬಾಲ,
ಸಿಗಲಾರದು ಬೇರೆಲ್ಲೂ ಈ ಛಲ..
ಸತ್ಯ ಅಹಿಂಸದಿಂದ ಮೆರೆದ ನಾಡಿದು,
ಸಂಯಮ ಶೀಲರ ಪುಣ್ಯದ ಬೀಡಿದು.
ಗಂಧದ ಗುಡಿದು, ನಮ್ಮ ತವರೂರಿದು,
ಹಾಲ್ಜ್ಜೆನು ಹರಿಯುವ ನಾಡಿದು ನಮ್ಮದು..
ಕನ್ನಡದ ಕೀರ್ತಿಯನ್ನು ಎಲ್ಲೆಡೆಗೆ ಸಾರಿರಿ..
ಕನ್ನಡದ ಕಂಪನ್ನು ಎಲ್ಲೆಡೆಗೆ ಬೀರೀರಿ,
ನಮ್ಮ ತಾಯ್ನಾಡಿಗೆ ಶುಭ ಗೀತೆಯ ಹಾಡಿರಿ..
ಕನ್ನಡಾಂಬೆಗೆ ಐಕ್ಯ-ದಾರತಿಯ ಬೆಳಗಿರಿ..
ಈ ನಾಡ ಮಣ್ಣಲ್ಲಿ ಬೆಳೆದ ವೀರ ಮಕ್ಕಳೇ ಎಳೀರೀ
ನಮ್ಮ ತಾಯ ಸೇವೆಯ ಗೈಯುವ ಬನ್ನಿರಿ..
ಕನ್ನಡವ ಉಳಿಸಿರಿ, ಕನ್ನಡವ ಬೆಳೆಸಿರಿ, ಕನ್ನಡಾಂಬೆಯ ಗೆಲಿಸಿರಿ...
ಕರುನಾಡ ತಾಯಿ ಭುವನೇಶ್ವರಿಗೆ..
ಕನ್ನಡ ನಾಡಿದು ಧಾನ್ಯದ ನೆಲ,
ಇಲ್ಲಿ ಜನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ,
ಕನ್ನಡಾಂಬೆಯ ಮಾಡಿಲ್ಲಲ್ಲಿರುವ ಈ ಬಾಲ,
ಸಿಗಲಾರದು ಬೇರೆಲ್ಲೂ ಈ ಛಲ..
ಸತ್ಯ ಅಹಿಂಸದಿಂದ ಮೆರೆದ ನಾಡಿದು,
ಸಂಯಮ ಶೀಲರ ಪುಣ್ಯದ ಬೀಡಿದು.
ಗಂಧದ ಗುಡಿದು, ನಮ್ಮ ತವರೂರಿದು,
ಹಾಲ್ಜ್ಜೆನು ಹರಿಯುವ ನಾಡಿದು ನಮ್ಮದು..
ಕನ್ನಡದ ಕೀರ್ತಿಯನ್ನು ಎಲ್ಲೆಡೆಗೆ ಸಾರಿರಿ..
ಕನ್ನಡದ ಕಂಪನ್ನು ಎಲ್ಲೆಡೆಗೆ ಬೀರೀರಿ,
ನಮ್ಮ ತಾಯ್ನಾಡಿಗೆ ಶುಭ ಗೀತೆಯ ಹಾಡಿರಿ..
ಕನ್ನಡಾಂಬೆಗೆ ಐಕ್ಯ-ದಾರತಿಯ ಬೆಳಗಿರಿ..
ಈ ನಾಡ ಮಣ್ಣಲ್ಲಿ ಬೆಳೆದ ವೀರ ಮಕ್ಕಳೇ ಎಳೀರೀ
ನಮ್ಮ ತಾಯ ಸೇವೆಯ ಗೈಯುವ ಬನ್ನಿರಿ..
ಕನ್ನಡವ ಉಳಿಸಿರಿ, ಕನ್ನಡವ ಬೆಳೆಸಿರಿ, ಕನ್ನಡಾಂಬೆಯ ಗೆಲಿಸಿರಿ...
No comments:
Post a Comment