Friday, November 22, 2013

ನಿಸರ್ಗ  


ಮನುಜನಿಗಿದು ನೀ ಕೊಟ್ಟ ವರ
ಭೂಮಿಗೊಲಿದ ಮಧುರ ಸ್ವರ 
ನಮಗಿರೊವುದೊಂದೇ ಕಣಜ 
ಅದನಾರಿಯಬೇಕು ನೀ ಮನುಜ. 

ಕೊನೆಗಾಣಿಸಿ ಅವನು ವನ ಐಸಿರಿ
ಕಟ್ಟಿಕೊಂಡಿಹನು ತನೆಗೆ ತಾನೇ ಗೋರಿ
ಮಾಡಿ ಜೀವ ಜಂತು ಗಳ ಕೊಲೆ
ತಿಳಿದವಗೆ ಇದರ ಬೆಲೆ.

ಅಳಿಸದಿರು ನಿಸರ್ಗದ ಮಂದಹಾಸ
ತೋರದಿರು ಅದರ ಮೇಲೆ ನಿನ್ನ ಅಟ್ಟಹಾಸ
ಕೊನೆಗಾಣಿಸದಿರು ಅವಳ ಸುಂದರ ಛಾಯೆ 
ತೊಲಗಿಸು ತಾಯೆ ಅವನಿಂದ ಈ ಮಾಯೆ.

ಬೆಳೆಸೋಣ ಬನ್ನಿ ನಾವೆಲ್ಲರೂ ಸೀರಿ
ವನವೇ ಸಂಪ್ತಾತು ಆದ ನೀ ಆರಿ
ಸುತ್ತಲೂ ಆವರಿಸಿದರೆ ನಿಸರ್ಗ
ನೀ ಕಂಡು ಸವಿದರೆ ಅದೇ ಸ್ವರ್ಗ..

ಮರಗಳ ಬೆಳೆಸಿ .. ನಮ್ಮ ಪೀಳೀಗೇಯ ಉಳಿಸಿ...

No comments:

Post a Comment